Shri Nimshnanda Guruji
  • HOME
  • SHRI NIMSHNANDA GURUJI
    • TRUTH
    • DISCOURSES
    • ARTICLES
  • FACE TO FACE
    • PERSONAL SITTING
    • SPIRITUAL REMEDIES
    • INTENSIVE MENTORING
  • PARTICIPATE
  • STORE
  • SERVE
  • GALLERY
    • VIDEO GALLERY
  • CONTACT
By Shri Nimshnanda Guruji In DISCOURSES, Kashyapa Sutras
Kashyapa Sutragalu : ಒಳ್ಳೆಯ ಚಿಂತನೆಗಳು

🙏ಓಂ ಜೈ ಮಾತಾ ಓಂ ಜೈ ಗುರುದೇವ🙏

🌸ಕಶ್ಯಪ ಸೂತ್ರಗಳು🌸

ಪರಮ ಪೂಜ್ಯ ಶ್ರೀ ಶ್ರೀ ನಿಮಿಷಾನಂದ ಗುರೂಜಿಯವರ ” ಕಶ್ಯಪ ಸೂತ್ರಗಳು” ಕೃತಿಯಿಂದ ಆಯ್ದ ಭಾಗಗಳು…..

🙏ಪರಮ ಪೂಜ್ಯ ಶ್ರೀ ಶ್ರೀ ನಿಮಿಷಾನಂದ ಗುರೂಜಿಯವರ ಈ ದಿನದ ಉಪದೇಶಾಮೃತ🙏

🌸ಕಶ್ಯಪ ಸೂತ್ರ – 3🌸

🌹 ಜನ್ಮ ಶ್ರೇಷ್ಠತ್ವಂ ಮೃತ್ಯುಂಜಯಂ 🌹

ಒಳ್ಳೆಯ ಚಿಂತನೆಯಿಂದ ಒಳ್ಳೆಯ ಚಿಂತನೆಗಳು, ಕೆಟ್ಟ ಯೋಚನೆಗಳಿಂದ ಮತ್ತಷ್ಟು ಕೆಟ್ಟ ಯೋಚನೆಗಳು – ಹೀಗೆ ಸುಖ,ದುಃಖಗಳನ್ನು ನಾವೇ ಆಹ್ವಾನಿಸುತ್ತೇವೆ. ಕಶ್ಯಪರು ಹೇಳುವಂತೆ – ಮಾನವ ದುಃಖವನ್ನು ನಿರಾಕರಿಸಿ ಸುಖವನ್ನು ಸ್ವೀಕರಿಸಿದರೆ ಸಾಲದು. ಸುಖ ದುಃಖಗಳೆರಡನ್ನೂ ದಾಟುವುದೇ ಮಾನವ ಧರ್ಮ. ಸುಖ ದುಃಖ ಎರಡನ್ನೂ ಗೆಲ್ಲುವಂತಹ ಮನಸ್ಸನ್ನು ಬೆಳೆಸಿಕೊಂಡರೆ ಮಾತ್ರ ಅವನು ಮೃತ್ಯುವನ್ನು ಗೆಲ್ಲಲು ಸಾಧ್ಯ.

ಈ ಮಾತನ್ನು ಕಶ್ಯಪರು ಆದಿಪರಾಶಕ್ತಿಯ ಪ್ರೇರಣೆಯಿಂದ, ಸತತವಾದ ಮನನದಿಂದ ಹೇಳಿರುತ್ತಾರೆ. ಹೀಗಾದರೆ ಮಾತ್ರ ನಾವು ಪರಮಾನಂದವನ್ನು ಕಾಣಬಹುದು, ಅನುಭವಿಸಬಹುದು, ಇಚ್ಛಾಮರಣಿಯಾಗಬಹುದು ಎಂದು ಅವರು ದೃಢವಾಗಿ ನುಡಿದಿದ್ದಾರೆ.
🌟ಆ ಮಾತೆಯು ನಮ್ಮ ಜೊತೆ ಮೊಟ್ಟ ಮೊದಲು ಕೊಟ್ಟು ಕಳುಹಿಸಿದ್ದೇ ಮೃತ್ಯು. ಆದರೆ ಅದರೊಂದಿಗೇ ಅದನ್ನು ಗೆಲ್ಲುವ ಸಾಮರ್ಥ್ಯವನ್ನು ಕೂಡ ನಮಗೆ ಕೊಟ್ಟಿದ್ದಾಳೆ.🌟 ನಮ್ಮ ಕರ್ಮಫಲಕ್ಕೆ ಅನುಸಾರವಾಗಿ ನಾವು ಈ ಸಾಮರ್ಥ್ಯವನ್ನು ಹೊಂದಿರುತ್ತೇವೆ. ನಮ್ಮ ಮನಃಶಕ್ತಿ, ಸಂಕಲ್ಪಶಕ್ತಿಗಳಿಂದ ನಾವು ಈ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಬಾಲಕೃಷ್ಣನು ಗೋವರ್ಧನ ಗಿರಿಯನ್ನು ತನ್ನ ಕಿರುಬೆರಳಿನ ಮೇಲೆ ನಿಲ್ಲಿಸಿದ ಹಾಗೆ, ಆಂಜನೇಯನು ಶ್ರದ್ಧಾಭಕ್ತಿಗಳಿಂದ ಶ್ರೀ ರಾಮನನ್ನು ತನ್ನ ಹೃದಯದಲ್ಲಿ ಸ್ಥಾಪಿಸಿ ಸಂಜೀವಿನಿ ಪರ್ವತವನ್ನೇ ಎತ್ತಿದ ಹಾಗೆ,
🌟ದೇವತಾ ಶಕ್ತಿಯನ್ನು ದೃಢವಾಗಿ ನಮ್ಮಲ್ಲಿ ಸ್ಥಾಪಿಸಿಕೊಂಡರೆ ಏನನ್ನಾದರೂ ಸಾಧಿಸಬಹುದು.🌟

(ನಾಳೆ ಮುಂದುವರಿಯುವುದು)

(ಈ ಕೃತಿಯ ವಿಸ್ತೃತ ರೂಪವು “ಮಲ್ಲಾರ” ಮಾಸಪತ್ರಿಕೆಯ ಮೇ- 2018 ರ ಸಂಚಿಕೆಯಿಂದ ಪ್ರಕಟವಾಗುತ್ತಿದೆ. ಈ ಪತ್ರಿಕೆಯ ಚಂದಾದಾರರಾಗಲು ಸಂಪರ್ಕಿಸಿ – 9341259083)

Previous Storyನಿನ್ನೆ ಮತ್ತು ನಾಳೆಯ ಯೋಚನೆ
Next StoryKashyapa Sutragalu : ಲಕ್ಷ್ಮಿ

Related Articles

  • Kashyapa Sutragalu : ಕಾಮಾರಾಧನೇನ ವಿದ್ಯಾವಿದ್ಯಾ ಫಲಿತಂ
  • 'ದೈವತ್ವ ಎಂದರೇನು?

no replies

Leave your comment Cancel Reply

(will not be shared)

SEARCH LATEST

Recent Posts

  • Kashyapa Sutragalu : ಕಾಮಾರಾಧನೇನ ವಿದ್ಯಾವಿದ್ಯಾ ಫಲಿತಂ
  • ‘ದೈವತ್ವ ಎಂದರೇನು?
  • Kashyapa Sutragalu : ಲಕ್ಷ್ಮಿ
  • Kashyapa Sutragalu : ಒಳ್ಳೆಯ ಚಿಂತನೆಗಳು
  • ನಿನ್ನೆ ಮತ್ತು ನಾಳೆಯ ಯೋಚನೆ

Categories

  • ARTICLES
  • CASSETTES
  • CDs
  • Deccan Herald
  • DISCOURSES
  • EVENTS
  • Future Events
  • Ganesh Chaturthi
  • INNER PURITY-BOOK
  • Kashyapa Sutras
  • Navaratri Satsanghs
  • New Year
  • Orphanage Adoption
  • Past Events
  • Projects in Education
  • Projects in Health Care
  • Quotes
  • RUDRAKSHA
  • Section1
  • Section2
  • SHREE PUBLIC CHARITABLE TRUST
  • Shri Nimishamba Jayanthi
  • Shri Nimshnanda Guruji Janmadina
  • Social Welfare Projects
  • SPRITUAL REMEDY-PRODUCTS
  • STORES
  • The Sunday Express
  • Uncategorized
  • Vijaya Karnataka
Copyright ©2018 Shri Nimshnanda Guruji . All Rights Reserved